Posts

Showing posts from February, 2017

ದಿನಕ್ಕೊಂದು ಕಥೆ 336

*🌻ದಿನಕ್ಕೊಂದು ಕಥೆ🌻                                                  ಸೋಲಿಗೆ ಸೋಲದವರು ಗೆಲ್ಲುತ್ತಾರೆ* ಸೋಲು ಎಲ್ಲರ ಬದುಕಿನಲ್ಲಿಯೂ ಇದೆ. ಆಟವಾಡುವ ಪುಟ್ಟ ಮಕ್ಕಳ ಗುಂಪಿನಲ್ಲಿದೆ ಸೋಲು ಗೆಲುವು. ಮಕ್ಕಳಿಗೆ ನಾಳೆ ಮತ್ತೆ ಆಡಿ ಗೆಲ್ಲುವ ಉತ್ಸಾಹವಿದೆ. ದೊಡ್ಡವರಾಗುತ್ತಾ ಆ ಉತ್ಸಾಹ ಎಲ್ಲಿ ಹೋಗುತ್ತದೆ? ಮಕ್ಕಳು ಬೇಗನೆ ತಮ್ಮ ಆಸೆ, ಗುರಿಯನ್ನು ಬಿಟ್ಟು ಕೊಡುವುದಿಲ್ಲ. ಒಮ್ಮೆ ಸೋತರೆ ಮತ್ತೆ ಗೆಲ್ಲುವುದನ್ನು ಬಿಟ್ಟು ಬೇರೇನನ್ನೂ ಚಿಂತಿಸುವುದಿಲ್ಲ. ಆದರೆ ದೊಡ್ಡವರು ಬೇಗನೆ ನಿರಾಶರಾಗಿಬಿಡುತ್ತಾರೆ. ಯಶಸ್ಸನ್ನು ಕಂಡ ವ್ಯಕ್ತಿಗಳೆಲ್ಲರೂ ಸೋಲನ್ನೇ ಕಾಣದವರಲ್ಲ. ಆದರೆ ಅವರು ಸೋಲನ್ನು ಸ್ವೀಕರಿಸಿದ ರೀತಿ ಉಳಿದವರಿಗಿಂತ ಭಿನ್ನ. ಬಹಳಷ್ಟು ಮಂದಿಗೆ ಸೋಲು ಎಂಬುದು ಅಂತ್ಯ. Failure is the stepping stone to success. ಸೋಲು ಗೆಲುವಿನ ಕಡೆಗಿರುವ ಮೊದಲ ಮೆಟ್ಟಲು. ಸೋಲು ಗೆಲುವಿನ ಸೋಪಾನ. ಆದರೆ ಸೋಲನ್ನು ಗೆಲುವಿನ ಆರಂಭವಾಗಿ ಸ್ವೀಕರಿಸುವ ಮಂದಿ ವಿರಳ. ಹಾಗಾಗಿಯೇ ಯಶಸ್ಸು ಸ್ವಲ್ಪಜನರ ಬದುಕಿನಲ್ಲಿದೆ, ಮತ್ತಷ್ಟು ಜನರ ಬದುಕಿನಲ್ಲಿಲ್ಲ. ಸೋಲು ಎಲ್ಲರ ಬದುಕಿನಲ್ಲಿಯೂ ಇದೆ. ಆಟವಾಡುವ ಪುಟ್ಟ ಮಕ್ಕಳ ಗುಂಪಿನಲ್ಲಿದೆ ಸೋಲು ಗೆಲುವು. ಮಕ್ಕಳಿಗೆ ನಾಳೆ ಮತ್ತೆ ಆಡಿ ಗೆಲ್ಲುವ ಉತ್ಸಾಹವಿದೆ. ದೊಡ್ಡವರಾಗುತ್ತಾ ಆ ಉತ್ಸಾಹ ಎಲ್ಲಿ ಹೋಗುತ್ತದೆ?. ಮಕ್ಕಳು ಬೇಗನೆ ತಮ್ಮ ಆಸೆ, ಗುರಿಯನ್ನು ಬಿಟ್ಟು ಕೊಡುವುದಿಲ್ಲ. ಒಮ್ಮೆ ಸೋತರೆ

ದಿನಕ್ಕೊಂದು ಕಥೆ 335

*🌻ದಿನಕ್ಕೊಂದು ಕಥೆ🌻                                         ಸಮಸ್ಯೆಗಳು ಮಗ್ಗಲು ಮುಳ್ಳುಗಳಲ್ಲ ಮೇಲೇರಿಸುವ ಏಣಿಗಳು* ಜೀವನವೆನ್ನುವುದು ಸಮಸ್ಯೆಗಳ ಗೂಡು. ಇದನ್ನು ಬಿಡಿಸಲು ಅರಿತವನೇ ಜಾಣ. ಅಂಥವನು ಜಗವನ್ನೇ ಗೆಲ್ಲಬಲ್ಲ ಎಂಬುದು ಸಾಮಾನ್ಯ ಜನರ ಅಂಬೋಣ. ಆಲೋಚೆಗಳನ್ನು ಪಡೆಯುವುದು ಶೇವ್ ಮಾಡಿಕೊಂಡಂತೆ. ನೀವು ಅದನ್ನೇ ಪ್ರತಿದಿನ ಮಾಡದಿದ್ದಲ್ಲಿ ನೀವು ಒಬ್ಬ ದಡ್ಡರು ಎನ್ನುವುದು ಜ್ಞಾನಿಗಳ ಮಾತು. ಒಮ್ಮೆ ಒಬ್ಬ ಪಾದ್ರಿಯನ್ನು ‘ಒಳ್ಳೆಯ ಜನರಿಗೆ ಕೆಟ್ಟ ಸಂಗತಿಗಳು ಯಾಕೆ ಆಗುತ್ತವೆ?’ ಎಂದು ಒಬ್ಬ ಸಾಧಕನು ಕೇಳಿದ. ಅದಕ್ಕೆ ಪಾದ್ರಿ ಉತ್ತರಿಸಿದ ರೀತಿ ನಿಮ್ಮನ್ನು ಬೆರಗುಗೊಳಿಸುತ್ತದೆ. ಪ್ರಶ್ನೆಯನ್ನೇ ತಪ್ಪಾಗಿ ಕೇಳಲಾಗಿದೆ. ನೀವು ಅದಕ್ಕೆ ಸರಿಯಾದ ಉತ್ತರವನ್ನು ಹೇಗೆ ತಾನೆ ನಿರೀಕ್ಷಿಸಬಲ್ಲಿರಿ? ಪ್ರಶ್ನೆ ಹೀಗಿರಬೇಕಿತ್ತು. ‘ಒಳ್ಳೆಯ ವ್ಯಕ್ತಿಗಳಿಗೆ ಕೆಟ್ಟ ಸಂಗತಿಗಳು ಬಂದಾಗ ಅವರಿಗೆ ಏನಾಗುತ್ತದೆ?’ ಅದಕ್ಕೆ ಅವರು ಕೊಟ್ಟಿರುವ ಉತ್ತರವೂ ಬೆರಗು ತರುವಂಥದ್ದು. ಒಳ್ಳೆಯ ವ್ಯಕ್ತಿಗಳಿಗೆ ಕೆಟ್ಟದ್ದಾದರೆ ಅವರು ಇನ್ನಷ್ಟು ಒಳ್ಳೆಯವರಾಗುತ್ತಾರೆ. ಸ್ವಾಮಿ ಶಿವಾನಂದರ ಪ್ರಕಾರ ‘ನಿಮ್ಮ ವಿಚಾರಗಳನ್ನು ಗೆದ್ದರೆ ನೀವು ಜಗತ್ತನ್ನೇ ಗೆಲ್ಲಬಲ್ಲಿರಿ.’ ಜೀವನವೆನ್ನುವುದು ಸಮಸ್ಯೆಗಳ ಗೂಡು ಇದನ್ನು ಬಿಡಿಸಲು ಅರಿತವನೇ ಜಾಣ. ಅಂಥವನು ಜಗವನ್ನೇ ಗೆಲ್ಲಬಲ್ಲ ಎಂಬುದು ಸಾಮಾನ್ಯ ಜನರ ಅಂಬೋಣ. ಆಲೋಚೆಗಳನ್ನು ಪಡೆಯುವುದು ಶೇವ್ ಮಾಡಿಕೊಂಡಂತ

ದಿನಕ್ಕೊಂದು ಕಥೆ 335

*🌻ದಿನಕ್ಕೊಂದು ಕಥೆ🌻                                         ಸಮಸ್ಯೆಗಳು ಮಗ್ಗಲು ಮುಳ್ಳುಗಳಲ್ಲ ಮೇಲೇರಿಸುವ ಏಣಿಗಳು* ಜೀವನವೆನ್ನುವುದು ಸಮಸ್ಯೆಗಳ ಗೂಡು. ಇದನ್ನು ಬಿಡಿಸಲು ಅರಿತವನೇ ಜಾಣ. ಅಂಥವನು ಜಗವನ್ನೇ ಗೆಲ್ಲಬಲ್ಲ ಎಂಬುದು ಸಾಮಾನ್ಯ ಜನರ ಅಂಬೋಣ. ಆಲೋಚೆಗಳನ್ನು ಪಡೆಯುವುದು ಶೇವ್ ಮಾಡಿಕೊಂಡಂತೆ. ನೀವು ಅದನ್ನೇ ಪ್ರತಿದಿನ ಮಾಡದಿದ್ದಲ್ಲಿ ನೀವು ಒಬ್ಬ ದಡ್ಡರು ಎನ್ನುವುದು ಜ್ಞಾನಿಗಳ ಮಾತು. ಒಮ್ಮೆ ಒಬ್ಬ ಪಾದ್ರಿಯನ್ನು ‘ಒಳ್ಳೆಯ ಜನರಿಗೆ ಕೆಟ್ಟ ಸಂಗತಿಗಳು ಯಾಕೆ ಆಗುತ್ತವೆ?’ ಎಂದು ಒಬ್ಬ ಸಾಧಕನು ಕೇಳಿದ. ಅದಕ್ಕೆ ಪಾದ್ರಿ ಉತ್ತರಿಸಿದ ರೀತಿ ನಿಮ್ಮನ್ನು ಬೆರಗುಗೊಳಿಸುತ್ತದೆ. ಪ್ರಶ್ನೆಯನ್ನೇ ತಪ್ಪಾಗಿ ಕೇಳಲಾಗಿದೆ. ನೀವು ಅದಕ್ಕೆ ಸರಿಯಾದ ಉತ್ತರವನ್ನು ಹೇಗೆ ತಾನೆ ನಿರೀಕ್ಷಿಸಬಲ್ಲಿರಿ? ಪ್ರಶ್ನೆ ಹೀಗಿರಬೇಕಿತ್ತು. ‘ಒಳ್ಳೆಯ ವ್ಯಕ್ತಿಗಳಿಗೆ ಕೆಟ್ಟ ಸಂಗತಿಗಳು ಬಂದಾಗ ಅವರಿಗೆ ಏನಾಗುತ್ತದೆ?’ ಅದಕ್ಕೆ ಅವರು ಕೊಟ್ಟಿರುವ ಉತ್ತರವೂ ಬೆರಗು ತರುವಂಥದ್ದು. ಒಳ್ಳೆಯ ವ್ಯಕ್ತಿಗಳಿಗೆ ಕೆಟ್ಟದ್ದಾದರೆ ಅವರು ಇನ್ನಷ್ಟು ಒಳ್ಳೆಯವರಾಗುತ್ತಾರೆ. ಸ್ವಾಮಿ ಶಿವಾನಂದರ ಪ್ರಕಾರ ‘ನಿಮ್ಮ ವಿಚಾರಗಳನ್ನು ಗೆದ್ದರೆ ನೀವು ಜಗತ್ತನ್ನೇ ಗೆಲ್ಲಬಲ್ಲಿರಿ.’ ಜೀವನವೆನ್ನುವುದು ಸಮಸ್ಯೆಗಳ ಗೂಡು ಇದನ್ನು ಬಿಡಿಸಲು ಅರಿತವನೇ ಜಾಣ. ಅಂಥವನು ಜಗವನ್ನೇ ಗೆಲ್ಲಬಲ್ಲ ಎಂಬುದು ಸಾಮಾನ್ಯ ಜನರ ಅಂಬೋಣ. ಆಲೋಚೆಗಳನ್ನು ಪಡೆಯುವುದು ಶೇವ್ ಮಾಡಿಕೊಂಡಂತ