Posts

Showing posts from December, 2018

ದಿನಕ್ಕೊಂದು ಕಥೆ 904

*🌻ದಿನಕ್ಕೊಂದು ಕಥೆ🌻* *ಚಿಕ್ಕ ಬದಲಾವಣೆ ದೊಡ್ಡ ವ್ಯತ್ಯಾಸಕ್ಕೆ ಬುನಾದಿ* ಬೆಳಗಿನ ಜಾವ ಒಬ್ಬ ಮುದುಕ ವಾಕಿಂಗ್ ಮಾಡಲು ಸಮುದ್ರದ ಕಿನಾರೆಯ ಬಳಿ ಬಂದಾಗ, ಸಾವಿರಾರು ನಕ್ಷತ್ರ ಮೀನುಗಳು ದಡದಲ್ಲಿರುವುದನ್ನು ನೋಡಿದ. ಮುಂಜಾನೆಯ ಸಮುದ್ರದ ಉಬ್ಬರ-ಇಳಿತದ ರಭಸದಿಂದಾಗಿ ಮೀನುಗಳೆಲ್ಲವು ದಡಕ್ಕೆ ಬಂದು ಸೇರಿದ್ದವು.  ಆಗತಾನೆ ಸೂರ್ಯೊದಯವಾಗುತ್ತಿರುವುದರಿಂದ ಆ ಮೀನುಗಳು ಇನ್ನು ಜೀವಂತವಾಗಿದ್ದವು. ಅವುಗಳು ಇಲ್ಲಿಯೆ ಇದ್ದರೆ ಸೂರ್ಯನ ಬಿಸಿಲಿನಿಂದ ಸತ್ತು ಹೋಗುವುದು. ಹಾಗಾಗಿ ಆ ಮುದುಕ ಅವುಗಳಿಗೆ ಸಹಾಯ ಮಾಡಬೇಕೆಂದು ನಿಶ್ಚಯಿಸಿದ. ಒಂದೊಂದೆ ನಕ್ಷತ್ರ ಮೀನನ್ನು ಹಿಡಿದು ಸಮುದ್ರಕ್ಕೆ ಎಸೆದ. ಹೀಗೆ ಎಸೆಯುದನ್ನು ನೋಡಿದ ಪಕ್ಕದಲ್ಲಿದ್ದ ವ್ಯಕ್ತಿಗೆ ಇವನು ಏನು ಮಾಡುತ್ತಿದ್ದಾನೆಂದು ಅರ್ಥವಾಗದೆ, ಅವನನ್ನು ನಿಲ್ಲಿಸಿ “ಏನು ಮಾಡುತ್ತಿದ್ದಿರಾ? ಇಲ್ಲಿ ಸಾವಿರಾರು ನಕ್ಷತ್ರ ಮೀನುಗಳಿವೆ. ಏಷ್ಟನ್ನು ನೀವು ಒಬ್ಬರೆ ಬದುಕಿಸಲು ಸಾಧ್ಯ? ಇದರಿಂದ ಏನು ದೊಡ್ಡ ವ್ಯತ್ಯಾಸ ಆಗುತ್ತದೆ?” ಆ ಮುದುಕ ಅವನ ಮಾತಿಗೆ ಕಿವಿಗೊಡಲಿಲ್ಲ. ಅವನು ಮತ್ತೆ ಇನ್ನೊಂದು ಮೀನನ್ನು ಹಿಡಿದು ನೀರಿಗೆ ಎಸೆದ ಮತ್ತು ಹೇಳಿದ “ಇದು ಒಂದು ನನಗೆ ವ್ಯತ್ಯಾಸ ಕೊಡುತ್ತದೆ.” “ನಿಜ, ನಮ್ಮ ಜೀವನದಲ್ಲಿ ಈ ಚಿಕ್ಕ ಚಿಕ್ಕ ಬದಲಾವಣೆಗಳಿಂದಲೇ ಮುಂದೆ ದೊಡ್ಡ ಬದಲಾವಣೆ ಸಾಧ್ಯ. ಹನಿ ಹನಿ ಕೂಡಿದರೆ ಹಳ್ಳ ಎಂಬ ಗಾದೆಯಂತೆ. ನಾನೊಬ್ಬನೆ ಏನು ಮಾಡಲು ಸಾಧ್ಯ? ಈ ಮಾತು ಸರ್ವೆ ಸಾಮಾನ್ಯ. ಆದರೆ

ದಿನಕ್ಕೊಂದು ಕಥೆ 903

*🌻ದಿನಕ್ಕೊಂದು ಕಥೆ🌻* *ಚಿಕ್ಕ ಬದಲಾವಣೆ ದೊಡ್ಡ ವ್ಯತ್ಯಾಸಕ್ಕೆ ಬುನಾದಿ* ಬೆಳಗಿನ ಜಾವ ಒಬ್ಬ ಮುದುಕ ವಾಕಿಂಗ್ ಮಾಡಲು ಸಮುದ್ರದ ಕಿನಾರೆಯ ಬಳಿ ಬಂದಾಗ, ಸಾವಿರಾರು ನಕ್ಷತ್ರ ಮೀನುಗಳು ದಡದಲ್ಲಿರುವುದನ್ನು ನೋಡಿದ. ಮುಂಜಾನೆಯ ಸಮುದ್ರದ ಉಬ್ಬರ-ಇಳಿತದ ರಭಸದಿಂದಾಗಿ ಮೀನುಗಳೆಲ್ಲವು ದಡಕ್ಕೆ ಬಂದು ಸೇರಿದ್ದವು.  ಆಗತಾನೆ ಸೂರ್ಯೊದಯವಾಗುತ್ತಿರುವುದರಿಂದ ಆ ಮೀನುಗಳು ಇನ್ನು ಜೀವಂತವಾಗಿದ್ದವು. ಅವುಗಳು ಇಲ್ಲಿಯೆ ಇದ್ದರೆ ಸೂರ್ಯನ ಬಿಸಿಲಿನಿಂದ ಸತ್ತು ಹೋಗುವುದು. ಹಾಗಾಗಿ ಆ ಮುದುಕ ಅವುಗಳಿಗೆ ಸಹಾಯ ಮಾಡಬೇಕೆಂದು ನಿಶ್ಚಯಿಸಿದ. ಒಂದೊಂದೆ ನಕ್ಷತ್ರ ಮೀನನ್ನು ಹಿಡಿದು ಸಮುದ್ರಕ್ಕೆ ಎಸೆದ. ಹೀಗೆ ಎಸೆಯುದನ್ನು ನೋಡಿದ ಪಕ್ಕದಲ್ಲಿದ್ದ ವ್ಯಕ್ತಿಗೆ ಇವನು ಏನು ಮಾಡುತ್ತಿದ್ದಾನೆಂದು ಅರ್ಥವಾಗದೆ, ಅವನನ್ನು ನಿಲ್ಲಿಸಿ “ಏನು ಮಾಡುತ್ತಿದ್ದಿರಾ? ಇಲ್ಲಿ ಸಾವಿರಾರು ನಕ್ಷತ್ರ ಮೀನುಗಳಿವೆ. ಏಷ್ಟನ್ನು ನೀವು ಒಬ್ಬರೆ ಬದುಕಿಸಲು ಸಾಧ್ಯ? ಇದರಿಂದ ಏನು ದೊಡ್ಡ ವ್ಯತ್ಯಾಸ ಆಗುತ್ತದೆ?” ಆ ಮುದುಕ ಅವನ ಮಾತಿಗೆ ಕಿವಿಗೊಡಲಿಲ್ಲ. ಅವನು ಮತ್ತೆ ಇನ್ನೊಂದು ಮೀನನ್ನು ಹಿಡಿದು ನೀರಿಗೆ ಎಸೆದ ಮತ್ತು ಹೇಳಿದ “ಇದು ಒಂದು ನನಗೆ ವ್ಯತ್ಯಾಸ ಕೊಡುತ್ತದೆ.” “ನಿಜ, ನಮ್ಮ ಜೀವನದಲ್ಲಿ ಈ ಚಿಕ್ಕ ಚಿಕ್ಕ ಬದಲಾವಣೆಗಳಿಂದಲೇ ಮುಂದೆ ದೊಡ್ಡ ಬದಲಾವಣೆ ಸಾಧ್ಯ. ಹನಿ ಹನಿ ಕೂಡಿದರೆ ಹಳ್ಳ ಎಂಬ ಗಾದೆಯಂತೆ. ನಾನೊಬ್ಬನೆ ಏನು ಮಾಡಲು ಸಾಧ್ಯ? ಈ ಮಾತು ಸರ್ವೆ ಸಾಮಾನ್ಯ. ಆದರೆ

ದಿನಕ್ಕೊಂದು ಕಥೆ 902

*🌻ದಿನಕ್ಕೊಂದು ಕಥೆ🌻* *ಜೀವನದ ಸತ್ಯ* ಹದಿಹರೆಯದ ಹುಡುಗನೊಬ್ಬ ಆಸ್ಪತ್ರೆಗೆ ದಾಖಲಾಗಿದ್ದ. ಕಾಯಿಲೆ ವಿಷಮಹಂತಕ್ಕೆ ತಲುಪಿದ್ದರಿಂದಾಗಿ ಬದುಕುವ ಸಾಧ್ಯತೆ ಕಡಿಮೆ ಎನ್ನಲಾಗಿತ್ತು, ವೈದ್ಯರೂ ಈ ನಿಟ್ಟಿನಲ್ಲಿ ಅಸಹಾಯಕರಾಗಿದ್ದರು. ಮನೆಯವರೂ ದೇವರ ಮೇಲೆ ಭಾರಹಾಕಿ ಆತನಿಗಾಗಿ ಪ್ರಾರ್ಥಿಸುತ್ತಿದ್ದರು. ಈ ಎಲ್ಲ ಕಾರಣಗಳಿಂದಾಗಿ ಆ ಯುವಕ ದೈಹಿಕವಾಗಿ-ಮಾನಸಿಕವಾಗಿ ಕುಂದಿದ್ದ. ಬದುಕಿನ ಭರವಸೆಯನ್ನೇ ಕಳೆದುಕೊಂಡಿದ್ದ ಕಾರಣದಿಂದಾಗಿ, ಆತನಿಗೆ ನೀಡುತ್ತಿದ್ದ ಮಾತ್ರೆ-ಔಷಧಗಳೂ ಪರಿಣಾಮ ಬೀರುತ್ತಿರಲಿಲ್ಲ. ಒಂದು ದಿನ ಅದೇ ಕನವರಿಕೆಯಲ್ಲಿ ನಿದ್ರೆಗೆ ಜಾರಿದಾಗ ಕನಸಲ್ಲಿ ದೇವರು ಕಾಣಿಸಿಕೊಂಡ. ‘ಭಗವಂತಾ, ನನಗೇಕೆ ಈ ದುಸ್ಥಿತಿ?’ ಎಂದು ಹುಡುಗ ಪ್ರಶ್ನಿಸಿದ್ದಕ್ಕೆ ದೇವರು ಸುಮ್ಮನೆ ನಕ್ಕ. ‘ನನಗೆ ಉತ್ತರ ಬೇಕು’ ಎಂದು ಆ ಯುವಕ ಆಗ್ರಹಪಡಿಸಿದರೂ ದೇವರ ನಗು ಮುಂದುವರಿಯಿತು. ‘ನನಗೆ ಇನ್ನೂ ಬದುಕಬೇಕು ಎನಿಸುತ್ತಿದೆ. ನನ್ನಲ್ಲಿ ನಿನಗೆ ಕರುಣೆಯೇ ಇಲ್ಲವೇ? ನನಗೆ ಸಹಾಯ ಮಾಡುವುದಿಲ್ಲವೇ?’ ಎಂದು ಪ್ರಶ್ನಿಸಿದ ಹುಡುಗ ಕೊಂಚ ಅಸಮಾಧಾನದಿಂದ. ಮೌನಮುರಿದ ಭಗವಂತ, ‘ಮಗೂ, ನಿನ್ನ ಬದುಕಿಗೆ ಬೇರಾರೂ ತಡೆ ಒಡ್ಡಿಲ್ಲ, ಸ್ವತಃ ಕೊರಗುವಿಕೆಗೆ ಒಡ್ಡಿಕೊಂಡಿರುವವನು ನೀನೇ. ಬದುಕಲು ನೀನೇ ಇಷ್ಟಪಡುತ್ತಿಲ್ಲ, ದಾರಿಗಳೆಲ್ಲ ಮುಚ್ಚಿಹೋದವೆಂದು ನೀನೇ ನಿರ್ಧರಿಸಿಬಿಟ್ಟಿದ್ದೀಯ. ನೀನು ಹಾಗೆ ಮಾಡಬೇಕೆಂದು ನಾನು ಎಂದಾದರೂ ಹೇಳಿದ್ದೆನಾ? ಶ್ರದ್ಧಾಪೂರ್ವಕವಾಗಿ, ಕುಂ

ದಿನಕ್ಕೊಂದು ಕಥೆ 901

*🌻ದಿನಕ್ಕೊಂದು ಕಥೆ🌻* *ಸತ್ಯವೇ ನೈಜ ಸಂಪತ್ತು* ತನ್ನ ಕೆಟ್ಟಚಾಳಿಯಿಂದ ಬೇಸರಗೊಂಡಿದ್ದ ಕಳ್ಳನೊಬ್ಬ ಸಂತರೊಬ್ಬರ ಬಳಿ ಬಂದು ‘ನಾನು ಬದಲಾಗಬೇಕಿದೆ, ಮಾರ್ಗದರ್ಶನ ಮಾಡಿ’ ಎಂದು ಕೋರಿದ. ‘ಕಳ್ಳತನ ಮತ್ತು ಸುಳ್ಳುಹೇಳುವುದನ್ನು ಈ ಕೂಡಲೇ ಬಿಟ್ಟರೆ ನಿನ್ನಲ್ಲಿ ಪರಿವರ್ತನೆ ಸಾಧ್ಯ’ ಎಂದರು ಸಂತರು. ಆದರೆ ಆ ಕಳ್ಳ ತಕ್ಷಣಕ್ಕೆ ಕಳ್ಳತನ ಬಿಡುವ ಸ್ಥಿತಿಯಲ್ಲಿರಲಿಲ್ಲ, ಏಕೆಂದರೆ ಅದು ಅವನ ಹೊಟ್ಟೆಪಾಡಿನ ಸಾಧನವಾಗಿತ್ತು. ಹೀಗಾಗಿ ಸುಳ್ಳು ಹೇಳುವುದನ್ನು ತಕ್ಷಣದಿಂದ ಬಿಡಲು ನಿರ್ಧರಿಸಿದ. ಮರುದಿನ ರಾತ್ರಿ ಆತ ವಾಡಿಕೆಯಂತೆ ಕಳ್ಳತನಕ್ಕೆ ತೆರಳಬೇಕಿತ್ತು; ಆತ ಲೂಟಿಗೆ ಆಯ್ಕೆ ಮಾಡಿದ ಜಾಗ ಸಾಕ್ಷಾತ್ ಅರಮನೆಯ ಖಜಾನೆಯೇ ಆಗಿತ್ತು. ಅರಮನೆ ಹೊರಗೆ ಹೊಂಚುಹಾಕಿ ಕೂತಿದ್ದ ಅವನಿಗೆ ತನ್ನಂತೆಯೇ ಇರುವ ಮತ್ತೋರ್ವ ಮುಖಾಮುಖಿಯಾದ. ತಾನೂ ಕಳ್ಳನೆಂದು ಆತ ಹೇಳಿದ್ದರಿಂದ ಇಬ್ಬರೂ ಖಜಾನೆ ದೋಚಿ ಸಂಪತ್ತನ್ನು ಹಂಚಿಕೊಳ್ಳಲು ತೀರ್ವನಿಸಿದರು. ಅಸಲಿಗೆ, ಆ ಮತ್ತೋರ್ವ ಕಳ್ಳ ಮಾರುವೇಷದಲ್ಲಿದ್ದ ಆ ರಾಜ್ಯದ ರಾಜನೇ ಆಗಿದ್ದ! ಇದರ ಅರಿವಿರದ ಕಳ್ಳ, ಕನ್ನಹಾಕಿ ಒಳಹೊಕ್ಕು ಬೊಕ್ಕಸದ ವಜ್ರವನ್ನೆಲ್ಲ ತುಂಬಿಕೊಳ್ಳುವಾಗ ಒಂದು ವಜ್ರಾಭರಣವನ್ನು ಅಲ್ಲೇ ಉಳಿಸಿದ. ಮಾರುವೇಷಧಾರಿ ರಾಜ ಕೇಳಲಾಗಿ, ‘ಪಾಪ, ರಾಜ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ; ಅವನಿಗೆ ಗೌರವ ನೀಡಲೋಸುಗ ಈ ವಜ್ರಾಭರಣವನ್ನು ಇಲ್ಲೇ ಬಿಡೋಣ’ ಎಂದು ಹೇಳಿದ. ನಂತರ ಅವರಿಬ್ಬರೂ ಸಂಪತ್ತನ್ನು ಹಂಚಿ

ದಿನಕ್ಕೊಂದು ಕಥೆ 900

*🌻ದಿನಕ್ಕೊಂದು ಕಥೆ🌻*                                     *ಒಬ್ಬರೊಂದಿಗೆ ಹೋಲಿಸಿಕೊಂಡು ಬದುಕಬೇಡಿ ಎಂದು ಹೇಳುವ ಸೊಗಸಾದ ಕಥೆ.!* ಒಂದು ಕಾಡಿನಲ್ಲಿ ಒಂದು ಕಾಗೆ ವಾಸವಾಗಿತ್ತು. ಅದರ ಜೀವನ ಸೊಗಸಾಗಿ ಸಾಗುತ್ತಿತ್ತು. ಆದರೆ ಪಕ್ಕದಲ್ಲೇ ಇದ್ದ ಕೊಳದಲ್ಲಿನ ಹಂಸವನ್ನು ನೋಡಿ ‘ಅದು ತುಂಬಾ ಬೆಳ್ಳಗೆ, ಸುಂದರವಾಗಿ ಇದೆ. ನಾನು ಕಪ್ಪಗಿದ್ದೇನೆ’ ಎಂದು ನೋವನುಭವಿಸುವುದನ್ನು ಆರಂಭಿಸಿತು. ಒಂದು ದಿನ ಹಂಸದ ಬಳಿ ಹೋಗಿ ‘ನೀನು ತುಂಬಾ ಸುಂದರವಾಗಿ ಇರುತ್ತೀಯ. ಆನಂದವಾಗಿಯೂ ಇರುತ್ತೀಯ ಅಲ್ಲವೇ’ ಎಂದಿತು. ಕಾಗೆ ಮಾತಿಗೆ ಹಂಸ ಉತ್ತರ ಕೊಡುತ್ತಾ, ‘ನಿಜ ನಾನು ಸುಂದರವಾಗಿರುತ್ತೇನೆ. ಆದರೆ ಗಿಳಿರಾಮ ನನಗಿಂತಲೂ ಎರಡು ಬಣ್ಣಗಳಲ್ಲಿ ಸುಂದರವಾಗಿರುತ್ತದೆ. ಅದರ ಜತೆ ಹೋಲಿಸಿದರೆ ನಾನೇನು ಅಲ್ಲ’ ಎಂದು ಬೇಸರಿಸಿಕೊಂಡಿತು. ಇದನ್ನು ಕೇಳಿದ ಕಾಗೆ ಗಿಳಿ ಬಳಿಗೆ ಹೋಗಿ, ‘ಹಂಸಕ್ಕಿಂತಲೂ ಸುಂದರವಾಗಿ ನೀನಿದ್ದೀಯ’ ಎಂದಿತು. ಈ ಮಾತಿಗೆ ಗಿಳಿ, ‘ನನ್ನದೇನಿದೆ ಕೇವಲ ಎರಡು ಬಣ್ಣಗಳು. ನವಿಲು ಬಣ್ಣಬಣ್ಣದ ಗರಿಗಳಿಂದ ತುಂಬಾ ಸುಂದರವಾಗಿರುತ್ತದೆ. ಅದನ್ನು ನೋಡಲು ಜನ ಪೈಪೋಟಿ ಬೀಳುತ್ತಿರುತ್ತಾರೆ. ‘ ಎಂದಿತು. ನವಿಲನ್ನು ನೋಡಲು ಕಾಗೆ ಜೂಗೆ ಹೋಯಿತು. ಅಲ್ಲಿ ಅದನ್ನು ನೋಡಲು ಜನ ಗುಂಪು ಗುಂಪಾಗಿದ್ದಾರೆ. ಅವರೆಲ್ಲಾ ಹೊರಟು ಹೋದ ಮೇಲೆ ನವಿಲಿನೊಂದಿಗೆ ಕಾಗೆ, ‘ನೀನು ಹಂಸ, ಗಿಳಿಗಿಂತಲೂ ತುಂಬಾ ಸುಂದರವಾಗಿದ್ದೀಯ. ನೀನು ಅದೃಷ್ಟವಂತೆ. ನಿನ್ನ ನೋಡಲು ಜನರೆಲ್

ದಿನಕ್ಕೊಂದು ಕಥೆ 899

*🌻ದಿನಕ್ಕೊಂದು ಕಥೆ🌻* *ಜೀವನಪ್ರೀತಿಯ ಮೋಡಿಗಾರ* ಕಾಮಿಕ್ಸ್​ಗಳ ಲೋಕದಲ್ಲಿ ವಿಹರಿಸದವರು ಯಾರಿದ್ದಾರೆ ಹೇಳಿ? ಕಲ್ಪನೆಯ ರೆಕ್ಕೆಗಳಿಗೆ ಜೀವ ತುಂಬಿ ಹಾರಾಡುವ ಈ ಪಾತ್ರಗಳು ನಗು ಉಕ್ಕಿಸುತ್ತವೆ, ಘಟನೆ ಅಥವಾ ರೂಪಕದ ಮೂಲಕ ಸಂದೇಶ ರವಾನಿಸುತ್ತವೆ. ‘ಹಠ ಒಳ್ಳೆಯದಲ್ಲ’, ‘ಸುಳ್ಳು ಹೇಳಿದರೆ ಆಗುವ ಫಜೀತಿ’, ‘ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ’ ಈ ಬಗೆಯ ಸಂದೇಶಗಳನ್ನೆಲ್ಲ ಮಕ್ಕಳಲ್ಲಿ ಕಾಮಿಕ್ಸ್ ಹೀರೋಗಳ ಮೂಲಕ ಬಿತ್ತುತ್ತಿರುವ ಹೊಸ ಜಮಾನಾ ಇದು. ಅದಕ್ಕೆಂದೇ, ಕಾಮಿಕ್ಸ್ ಹೀರೋಗಳನ್ನು ಮಕ್ಕಳು ಮಾತ್ರವಲ್ಲ ದೊಡ್ಡವರೂ ಇಷ್ಟಪಡುತ್ತಾರೆ. ಮಕ್ಕಳು ಆಟವಾಡುವಾಗ ಏನಾದರೂ ತೊಂದರೆ ಆದರೆ ‘ಸ್ಪೈಡರ್​ವ್ಯಾನ್ ಅನ್ನು ಕರೆದುಬಿಡ್ತೀನಿ ನೋಡು’ ಅಂತ ಬಾಲಭಾಷೆಯಲ್ಲಿ ಹೇಳುವಾಗ ಅವರ ಭಾವಲೋಕದ ತುಂಬೆಲ್ಲ ಈ ಹೀರೋಗಳು, ಪಾತ್ರಗಳು ಎಷ್ಟು ಗಾಢವಾಗಿ ಕುಳಿತಿವೆ ಎಂಬುದು ಅರಿವಾಗುತ್ತದೆ. ಆದರೆ, ಇಂಥ ಕಾಮಿಕ್ಸ್ ಹೀರೋಗಳನ್ನು ಸೃಷ್ಟಿಸುವುದು ತಮಾಷೆಯ ಮಾತಲ್ಲ. ಅದಕ್ಕೆ ಅಸಾಧಾರಣ ಸೃಜನಶೀಲತೆ ಬೇಕು. ಈ ಗುಣವೈಶಿಷ್ಟ್ಯ ಹೊಂದಿದ್ದರಿಂದಲೇ ಸ್ಟಾನ್ ಲೀ (ಮೂಲಹೆಸರು Stanley Martin Liebe) ಸ್ಪೈಡರ್​ವ್ಯಾನ್ ಸೇರಿದಂತೆ ಹಲವು ಕಾಮಿಕ್ಸ್ ಹೀರೋಗಳನ್ನು ಸೃಷ್ಟಿಸಿದರು. ತುಂಬು ಜೀವನಪ್ರೀತಿಯ, ಪ್ರತಿ ಕೆಲಸವನ್ನು ಪರಿಪೂರ್ಣತೆಯಿಂದ ಮಾಡುತ್ತಿದ್ದ ಲೇಖಕ, ಸಂಪಾದಕ, ಪ್ರಕಾಶಕ, ಮಾರ್ವೆಲ್ ಕಾಮಿಕ್ಸ್​ನ ಮಾಜಿ ಅಧ್ಯಕ್ಷ ಲೀ 95ನೇ ವಯಸ್ಸಿನಲಿ ್ಲ